rtgh

Money

ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ : 2024ಕ್ಕೆ ಹೊಸ ಪಿಂಚಣಿ ನಿಯಮ ಹೆಚ್ಚು ಹಣ ನಿಮಗಾಗಿ

Join WhatsApp Group Join Telegram Group
New pension rules for 2024 More money for you

ನಮಸ್ಕಾರ ಸ್ನೇಹಿತರೇ, ಅರವತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರದ ವತಿಯಿಂದ ಒಂದು ಗುಡ್ ನ್ಯೂಸ್ ಕಾದಿದೆ .ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಲೇಖನವನ್ನು ಕೊನೆವರೆಗೂ ಓದಿ.

New pension rules for 2024 More money for you
New pension rules for 2024 More money for you

ತಮ್ಮ ಭವಿಷ್ಯದ ಜೀವನಕ್ಕಾಗಿ ವಿವಿಧ ಹೂಡಿಕೆಯಲ್ಲಿ ಜನರು ಕುಡಿತಾಯವನ್ನು ಪ್ರಾರಂಭಿಸಲು ಸರ್ಕಾರ ಅವಕಾಶವನ್ನು ಮಾಡಿಕೊಟ್ಟಿರುವುದು ನಾವು ನೋಡಬಹುದು. ಇನ್ನು ಜೀವನದ ಭದ್ರತೆಗಾಗಿ ಜೀವ ವಿಮೆ ಯೋಜನೆಗಳಿಂದ ಹಿಡಿದು ನಿವೃತ್ತಿಯಾಗುವವರೆಗೂ ಸಹ ಸಾಕಷ್ಟು ಯೋಜನೆಗಳು ಉದ್ಯೋಗಿಗಳಿಗೆ ಹಾಗೂ ನಿವೃತ್ತಿಯ ನಂತರ ಆರಾಮದಾಯಕ ಜೀವನ ನಡೆಸುವ ಜನರಿಗೆ ಸರ್ಕಾರ ಪಿಂಚಣಿ ಯೋಜನೆ ಸಹಾಯವಾಗಲಿದೆ.

ನಿಯಮದಲ್ಲಿ ಹೊಸ ಬದಲಾವಣೆ:

ಹೌದು ಸಾಮಾನ್ಯವಾಗಿ ವಯಸ್ಸಾದ ನಂತರ ಹಣಕ್ಕಾಗಿ ಬೇರೆಯವರ ಮೇಲೆ ಜನರು ಅವಲಂಬಿತರಾಗಬಾರದು ಹಾಗೂ 60 ವರ್ಷ ಮೇಲ್ಪಟ್ಟ ನಂತರ ತಮ್ಮ ಜೀವನ ನಿರ್ವಹಣೆಗಾಗಿ ಕಷ್ಟವಾಗುವ ಜನರಿಗೆ ವೃದ್ಯಾಪ್ಯ ಬೇರೆಯವರಿಗೆ ಹೊರೆಹಾಗಬಾರದು ಉತ್ತಮ ಆಯ್ಕೆ ಆಗಿರುತ್ತದೆ. ಇನ್ನು ಇದೀಗ ಕೇಂದ್ರ ಸರ್ಕಾರ ಪಿಂಚಣಿ ನಿಯಮದಲ್ಲಿ ಹೊಸ ಬದಲಾವಣೆಯನ್ನು ತಂದಿದೆ .ಅದೇನೆಂದರೆ ಪ್ರತಿ ತಿಂಗಳು ಮಾಸಿಕ ಪಿಂಚಣಿ ಪಡೆಯುವ ನಿಯಮದಲ್ಲಿ ಇನ್ನೊಂದು ಬದಲಾವಣೆ ಆಗಲಿದೆ ನೀವು ಮಾಸಿಕ ಪಿಂಚಣಿ ಪಡೆಯುವವರಾಗಿದ್ದರೆ ಈ ಬದಲಾಗಿರುವ ಪಿಂಚಣಿ ನಿಯಮದ ಬಗ್ಗೆ ನೀವು ತಿಳಿಯಬೇಕಾಗುತ್ತದೆ.

ಇದನ್ನು ಓದಿ : ಸರ್ಕಾರದಿಂದ ಪಡಿತರ ಚೀಟಿ ಹೊಸ ಪಟ್ಟಿ ಬಿಡುಗಡೆ..! ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಇಲ್ಲಿಂದ ನೋಡಿ

ಕಾದಿದೆ ಗುಡ್ ನ್ಯೂಸ್ :

ಹೌದು ಇದೀಗ ಹರಿಯಾಣದ ಪಿಂಚಣಿ ದಾರರಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿ ಒಂದು ಹೊರಬಿದ್ದಿದೆ 2024 ರಿಂದ ಪಿಂಚಣಿ ದಾರರಿಗೆ ಮತ್ತು ಹೆಚ್ಚು ಆಗಲಿದೆ ವೃದ್ಯಾಪ್ಯ ವೇತನದಲ್ಲಿ ನೀಡುವ ಮತ್ತು ಹೆಚ್ಚಿಸಲಾಗುವುದು ಎಂದು ಅಲ್ಲಿನ ಮುಖ್ಯಮಂತ್ರಿಯಾದವರು ಇದರ ಬಗ್ಗೆ ತಿಳಿಸಿದ್ದಾರೆ.

ವೃದ್ಯಾಪ್ಯ ವೇತನದಲ್ಲಿ ನೀಡುವ ಮೊತ್ತ ಹೆಚ್ಚಳದ ಬಗ್ಗೆ ಪೋಸ್ಟ್ ಮಾಡಿರುವ ಮುಖ್ಯಮಂತ್ರಿಗಳು ಈ ಮೂಲಕ ಹೊಸ ಮಾಹಿತಿಯನ್ನು ನೀಡಿದ್ದಾರೆ ಹಾಗೂ ಹೊಸ ನಿಯಮ ಸಹ ಜಾರಿಗೆ ಬರುತ್ತದೆ ಹರಿಯಾಣದ ಅರವತ್ತು ವರ್ಷ ಮೇಲ್ಪಟ್ಟ ಜನರಿಗೆ ಈ ಯೋಜನೆಯ ಲಾಭ ದೊರೆಯುತ್ತಿದೆ.

ಇಷ್ಟು ಹೆಚ್ಚಾಗಲಿದೆ ಇಂಚಣಿದಾರರ ಪಿಂಚಣಿ :

ಮಾಸಿಕವಾಗಿ ಮೂರು ಸಾವಿರವನ್ನು ಹೆಚ್ಚಿಸಲಾಗುವುದು ಎಂದು ಘೋಷಿಸಲಾಗಿದೆ.ಇದೀಗ ನವೆಂಬರ್ 25ರಂದು ಸಾಮಾಜಿಕ ಪ್ಲಾಟ್ಫಾರ್ಮ್ ನಲ್ಲಿ ಇದರ ಬಗ್ಗೆ ಪೋಸ್ಟ್ ಹೊರಬಿದ್ದಿದೆ .ಜನರಿಗೆ ಜನವರಿ ಒಂದು 2024 ರಿಂದ ಈ ಸೌಲಭ್ಯ ದೊರೆಯುತ್ತಿದೆ .3000 ಹಣ ಹೆಚ್ಚಿಗೆ ದೊರೆಯಲಿದೆ ಪ್ರತಿ ತಿಂಗಳು 2700 ಪಿಂಚಣಿ ನೀಡಲಾಗುತ್ತಿತ್ತು. 2024 ಜಾನ್ವರಿಯಿಂದ ರೂ.250 ಅಂದರೆ, ರೂ.3,000ಗಳನ್ನು ನೀಡಲಾಗುವುದು.

ಈ ಮೇಲ್ಕಂಡ ಮಾಹಿತಿಯು ಪಿಂಚಣಿ ದಾರಿಗೆ ಹೆಚ್ಚು ಅನುಕೂಲ ಆಗಲಿದೆ .ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಂದು ಜನರಿಗೂ ತಲುಪಿಸುವ ಅಗತ್ಯವಿದೆ ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.

ಇತರೆ ವಿಷಯಗಳು :

ಮೀನಿನ ಜೊತೆ ಇವುಗಳನ್ನು ತಿಂತಿದ್ದೀರಾ? ತಕ್ಷಣ ನಿಲ್ಲಿಸಿ; ಇಲ್ಲಾಂದ್ರೆ ಜೀವಕ್ಕೆ ಆಪತ್ತು..! ಹುಷಾರ್!

ಇವರಿಗೆ ಮಾತ್ರ ಬಿಪಿಎಲ್ ಕಾರ್ಡ್ ವಿತರಣೆ!‌ ಸರ್ಕಾರದ ಖಡಕ್‌ ನಿರ್ಧಾರ!

Treading

Load More...